‌ಸಾಯಿ ಮಾನಾ೯ಡ್ ಸೇವಾ ಸಂಘದಿಂದ 80ನೇ ಸೇವಾ ಯೋಜನೆ ಹಸ್ತಾಂತರ

Date:

ಮೂಡುಬಿದಿರೆ : ಸಾಯಿ ಮಾರ್ನಾಡ್ ಸೇವಾ ಸಂಘ ಟ್ರಸ್ಟ್ (ರಿ.)ಅಮನ ಬೆಟ್ಟು, ಪಡುಮಾರ್ನಾಡ್ ಇದರ 80ನೇ ಸೇವಾ ಯೋಜನೆಯ ಅಂಗವಾಗಿಅಕ್ಟೋಬರ್ ತಿಂಗಳ 2ನೇ ಯೋಜನೆಯನ್ನು ಕಡಂದಲೆ ಬಲ್ಲಾಡಿಯ ಅನಾರೋಗ್ಯ ಹೊಂದಿರುವ ಹನ್ನೆರಡರ ಹರೆಯದ ರಿತಿಕ್ ಆರ್. ಶೆಟ್ಟಿ ಅವರ ಚಿಕಿತ್ಸೆಗೆ ರೂ.10,000ನ್ನು ಹಸ್ತಾಂತರಿಸಲಾಯಿತು.

ತಾಲೂಕಿನ ಕಡಂದಲೆ ಗ್ರಾಮ ದ ಬಲ್ಲಾಡಿ ಮನೆ ಆದಿಶಕ್ತಿ ನಿಲಯದ ತ್ರಿವೇಣಿ- ರಾಜೇಶ್ ಶೆಟ್ಟಿ ಅವರ ಮಗನಾದ ರಿತಿಕ್ ಆರ್. ಶೆಟ್ಟಿ ( ರೋಗ ನಿರೋಧಕ ಶಕ್ತಿ ಯ ಕೊರತೆ ಯಿಂದ (primary immuno deficiency )ಬಳಲುತ್ತಿದ್ದು, ಇದಕ್ಕಾಗಿ ಅಸ್ತಿ ಮಜ್ಜೆ (bone marrow transplant )ನೀಡುವ ಚಿಕಿತ್ಸೆ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ. ಇದು ಲಕ್ಷದಲ್ಲಿ ಒಬ್ಬರಿಗೆ ಬರುವ ಕಾಯಿಲೆ ಯಾಗಿರುತ್ತದೆ. ಚಿಕಿತ್ಸೆಗೆ ಸುಮಾರು 50ರಿಂದ 55ಲಕ್ಷ ವೈದ್ಯಕೀಯ ವೆಚ್ಚ ಹಣ ಬೇಕಾಗಿರುತ್ತದೆ. ರಿತಿಕ್ ಅವರಿಗೆ ಈ ಮೊದಲು ಹೃದಯ ಸಂಬಂದಿ ಚಿಕಿತ್ಸೆ ನಡೆದಿರುತ್ತದೆ. ರಿತಿಕ್ ನ ಪೋಷಕರು ತೀರಾ ಬಡವರಾಗಿದ್ದು ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಇವರ ಕಷ್ಟ ಕ್ಕೆ ಸ್ಪಂದಿಸಿ ಸೇವಾ ಸಂಘವು 80ನೇ ಸೇವಾ ಯೋಜನೆಯ 10,000 ರೂಪಾಯಿ ಚೆಕ್ಕನ್ನು ನೀಡಿ ಮಾನವೀಯತೆ ಮೆರೆದಿದೆ.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಲೂಡೊ ಬೋರ್ಡ್ ಶಂಕು ಆಕಾರದ ಪ್ಲಾಸ್ಟಿಕ್ ಕಾಯ್ನ್ ನುಂಗಿದ ಎಂಟರ ಬಾಲಕಿ ಉಸಿರುಗಟ್ಟಿ ಸಾವು.

ತೊಕ್ಕೊಟ್ಟು ಸಮೀಪದ ಕೊಲ್ಯದಲ್ಲಿ ದಾರುಣ ಘಟನೆ. ಉಳ್ಳಾಲ:ಫೆ-21:ಸಹೋದರ ಸಹೋದರಿಯೊಂದಿಗೆ ಮನೆಯಲ್ಲಿ ಲೂಡ ಆಟದಲ್ಲಿ...

ಹಿರಿಯ ಪತ್ರಕರ್ತ ಸುಂದರ ಕಬಕ ನಿಧನ

ಮಂಗಳೂರು; ಕಬಕ ನಿವಾಸಿ ಹಲವು ರಾಜ್ಯ ಮಟ್ಟದ ಟೀವಿ ಚಾನಲುಗಳಲ್ಲಿ ಕಾರ್ಯ...

ಬಸ್ ದುರಂತದಲ್ಲಿ ಮೃತಪಟ್ಟ ಅಟೋ ಚಾಲಕನ ಕುಟುಂಬಕ್ಕೆ ನೆರವು

ಉಳ್ಳಾಲ: ಇತ್ತೀಚೆಗೆ ತಲಪಾಡಿ ಯಲ್ಲಿ ನಡೆದ ಬಸ್ ದುರಂತದಲ್ಲಿ ಮೃತಪಟ್ಟ ದ.ಕ....

ವಿದ್ಯಾರ್ಥಿಗಳಿಂದ ಬಸ್ ನಿರ್ವಾಹಕನ ಮೇಲೆ ಹಲ್ಲೆಗೆ ಖಂಡನೆ

ಉಳ್ಳಾಲ: ಫೆ.19ರಂದು ಗುರುವಾರ ಬೆಳಿಗ್ಗೆ ಬಿಸಿ ರೋಡ್‌ನಿಂದ ವಯಾ ಮಂಚಿ–ಮುಡಿಪು ಕಡೆ...