ರಾಘವೇಶ್ವರ ಭಾರತಿ ಸ್ವಾಮೀಜಿ ಮತ್ತು ಮಠದ ವಿರುದ್ಧ ಅವಹೇಳನಕಾರಿ ಬರಹ ಗೌರಿ ಲಂಕೇಶ್ ಪತ್ರಿಕೆಯ ಅಂಕಣಕಾರ ಬೀಳಿದಳೆ ಈಶಾ ದೋಷಮುಕ್ತಿ

Date:

ಮಂಗಳೂರು: ಹವ್ಯಕ ಬ್ರಾಹ್ಮಣರ ಸ್ವಾಮೀಜಿ ರಾಘವೇಶ್ವರ ಬಾರತಿ ಸ್ವಾಮೀಜಿ ಮತ್ತು ಮಠದ ವಿರುದ್ಧ ದಿನಾಂಕ 27/5/2009 ರ ಗೌರಿ ಲಂಕೇಶ್ ಪತ್ರಿಕೆಯ ಸಂಚಿಕೆಯಲ್ಲಿ, ಮಠಕ್ಕೆ ಹಿಂದಿ ಸಿನಿಮಾ ತಾರೆ ಮಲ್ಲಿಕಾ ಶರಾವತ್ ಬೇಟಿ ಕೊಟ್ಟದರ ಹಿನ್ನೆಲೆಯಲ್ಲಿ ಪತ್ರಿಕೆಯ ಮುಖಪುಟದ ಪ್ರಮುಖ ವಿಷಯವಾಗಿ ಪೋರಿ ಹಿಂದೆ ಹೊರಿ ಎಂಬ ತಲೆಬರಹದಲ್ಲಿ ಸ್ವಾಮೀಜಿ ಮತ್ತು ಮಠದ ಕುರಿತು ಅವಹೇಳನ ಮತ್ತು ಜಾತಿ ಜಾತಿ ಮದ್ಯೆ ವೈರುಧ್ಯ ಉಂಟು ಮಾಡುವ ವರದಿಯನ್ನು ಪ್ರಮುಖ ಅಂಕಣಕಾರ ಬೀಳಿದಳೆ ಇಶಾ ಬರೆದು ಅದನ್ನು ಫೋಟೋ ಸಹಿತವಾಗಿ ಲಂಕೇಶ್ ಪತ್ರಿಕೆ ಪ್ರಕಟ ಪಡಿಸಿತು ಎಂದು ಮಠದ ಭಕ್ತ ಉಪ್ಪಿನಂಗಡಿಯ ಕೇಶವ ಕೃಷ್ಣ ಎಂಬವರು ಪುತ್ತೂರು ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿ ಒಂದನೇ ಆರೋಪಿಯಾಗಿ ಗೌರಿ ಲಂಕೇಶ ಮತ್ತು ಎರಡನೇ ಆರೋಪಿಯಾಗಿ ಅಂಕಣಕಾರ ಬೀಳಿದಳೆ ಇಶಾರ ವಿರುದ್ಧ ದೂರು ನೀಡಿದ್ದರು.

ಅದರಂತೆ ನ್ಯಾಯಾಲಯ ಆರೋಪಿಗಳ ವಿರುದ್ಧ ದೋಷಾರೋಪಣೆ ಮಾಡಿತು, ಈ ಮಧ್ಯದಲ್ಲಿ ಒಂದನೇ ಆರೋಪಿ ಗೌರಿ ಲಂಕೇಶ್ ಕೊಲೆಗೆಯ್ಯಲ್ಪಟ್ಟರು, ಎರಡನೇ ಆರೋಪಿ ವಿರುದ್ಧ ಸುದೀರ್ಘ ಹದಿನಾರು ವರ್ಷ ವಿಚಾರಣೆ ನಡೆಸಿದ ನ್ಯಾಯಾಲಯ ಇಂದು ಆರೋಪ ಮುಕ್ತ ಗೊಳಿಸಿ ಆದೇಶ ಮಾಡಿತು. ಆರೋಪಿಗಳ ಪರವಾಗಿ ನ್ಯಾಯವಾದಿಗಳಾದ ಅಶ್ರಫ್ ಅಗ್ನಾಡಿ , ಮಜೀದ್ ಖಾನ್, ಸಲೀನಾ ನೆಕ್ಕಿಲಾಡಿ ಮತ್ತು ಮಿಸ್ರಿಯಾ ಮಿತ್ತೂರು ವಾದಿಸಿದ್ದರು.
ಹಿರಿಯ ಶ್ರೇಣಿ ನ್ಯಾಯಾಲಯದ ಹೊಸ ಕಟ್ಟಡದಲ್ಲಿ ಆರಂಭವಾದ ಬಳಿಕ ಇದು ಮೊದಲ ಜಡ್ಜ್ಮೆಂಟ್ ಆಗಿದೆ.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಲೂಡೊ ಬೋರ್ಡ್ ಶಂಕು ಆಕಾರದ ಪ್ಲಾಸ್ಟಿಕ್ ಕಾಯ್ನ್ ನುಂಗಿದ ಎಂಟರ ಬಾಲಕಿ ಉಸಿರುಗಟ್ಟಿ ಸಾವು.

ತೊಕ್ಕೊಟ್ಟು ಸಮೀಪದ ಕೊಲ್ಯದಲ್ಲಿ ದಾರುಣ ಘಟನೆ. ಉಳ್ಳಾಲ:ಫೆ-21:ಸಹೋದರ ಸಹೋದರಿಯೊಂದಿಗೆ ಮನೆಯಲ್ಲಿ ಲೂಡ ಆಟದಲ್ಲಿ...

ಹಿರಿಯ ಪತ್ರಕರ್ತ ಸುಂದರ ಕಬಕ ನಿಧನ

ಮಂಗಳೂರು; ಕಬಕ ನಿವಾಸಿ ಹಲವು ರಾಜ್ಯ ಮಟ್ಟದ ಟೀವಿ ಚಾನಲುಗಳಲ್ಲಿ ಕಾರ್ಯ...

ಬಸ್ ದುರಂತದಲ್ಲಿ ಮೃತಪಟ್ಟ ಅಟೋ ಚಾಲಕನ ಕುಟುಂಬಕ್ಕೆ ನೆರವು

ಉಳ್ಳಾಲ: ಇತ್ತೀಚೆಗೆ ತಲಪಾಡಿ ಯಲ್ಲಿ ನಡೆದ ಬಸ್ ದುರಂತದಲ್ಲಿ ಮೃತಪಟ್ಟ ದ.ಕ....

ವಿದ್ಯಾರ್ಥಿಗಳಿಂದ ಬಸ್ ನಿರ್ವಾಹಕನ ಮೇಲೆ ಹಲ್ಲೆಗೆ ಖಂಡನೆ

ಉಳ್ಳಾಲ: ಫೆ.19ರಂದು ಗುರುವಾರ ಬೆಳಿಗ್ಗೆ ಬಿಸಿ ರೋಡ್‌ನಿಂದ ವಯಾ ಮಂಚಿ–ಮುಡಿಪು ಕಡೆ...