ಮಂಗಳೂರು: ಜಮಾತುಲ್ ಮುಸ್ಲಿಮೀನ್ ಕಮಿಟಿ (ರಿ.) ಸಿದ್ದೀಖ್ ಜುಮಾ ಮಸ್ಜಿದ್, ಮರಕಡ, ಕುಂಜತ್ತಬೈಲ್ ಮಂಗಳೂರು ಇದರ ಆಡಳಿತ ಸಮಿತಿಯ ನೂತನ ಪದಾಧಿಕಾರಿಗಳ ಅಯ್ಕೆ ಕಾರ್ಯವು ಮಹಾಸಭೆಯಲ್ಲಿ ಜರುಗಿತು.
ಅಧ್ಯಕ್ಷರಾಗಿ ಎಂ.ಮೈಯದ್ದಿ ಬ್ಯಾರಿ, ಉಪಾಧ್ಯಕ್ಷರಾಗಿ ನೂರ್ ಮೊಹಮ್ಮದ್, ಕಾರ್ಯದರ್ಶಿ ಶಾಫಿ ಕುದ್ರೋಳಿ, ಕೋಶಾಧಿಕಾರಿ ಬಶೀರ್ ಬೈಕಂಪಾಡಿ, ಉಸ್ತುವಾರಿ ಗಳಾಗಿ ಆರ್.ಕೆ.ಹಾಜಿ, ನಾಸೀರ್ ಕಿನ್ನಿಕುಳ ಜೊತೆ ಕಾರ್ಯದರ್ಶಿ ಗಳಾಗಿ ಜಲೀಲ್, ಶೇಕ್ ಮೊಹಿದ್ದೀನ್, ಲೆಕ್ಕ ಪರಿಶೋಧಕರಾಗಿ ನವಾಝ್ ಮರಕಡ ಆಯ್ಕೆಯಾಗಿದ್ದಾರೆ.

ಸದಸ್ಯರಾಗಿ ಹುಸೈನ್ ರಿಯಾಝ್,ಇಬ್ರಾಹಿಂ ಅತ್ರಬೈಲ್, ರೆಹಮಾನ್ ಖಾನ್ ಕುಂಜತ್ತಬೈಲ್, ಮನ್ಸೂರ್, ಮೊಹಮ್ಮದ್ ಚೆಯ್ಯಾಬ್ಬ, ಬದ್ರು ಮುನೀರ್, ಅಶ್ರಫ್ ಕುಳ, ಮುನೀರ್ ಅಹಮ್ಮದ್ ಖಾನ್, ಮೊಹಮ್ಮದ್ ಝಿಯಾದ್, ಅಖೀಬ್ ಜ್ಯೋತಿ ನಗರ ಇವರು ಅಯ್ಕೆಯಾಗಿರುತ್ತಾರೆ.


