ಕೆಸಿಎಫ್ ಸಹಾಯದಿಂದ ಮತ್ತೆ ಮನೆ ಸೇರಿಕೊಂಡ ಬಜ್ಪೆಯ ವಿದ್ವತ್ ಶೆಟ್ಟಿ

Date:

ದುಬೈ: ಉದ್ಯೋಗ ನಿಮಿತ್ತ ದುಬೈಗೆ ತೆರಳಿ ಆರ್ಥಿಕ ಸಂಕಷ್ಟಕ್ಕೊಳಗಾಗುವ ಜೊತೆಗೆ ಪಾಸ್ ಪೋರ್ಟ್ ಕಳೆದುಕೊಂಡು ಊರು ಸೇರಲಾಗದೆ ಸಂಕಷ್ಟಕ್ಕೆ ಒಳಗಾಗಿದ್ದ ಬಜ್ಪೆ ಮೂಲದ ವಿದ್ವತ್ ಶೆಟ್ಟಿ ಅವರಿಗೆ ಕರ್ನಾಟಕ ಕಲ್ಬರಲ್ ಪೌಂಡೇಶನ್ ಆಸರೆಯಾಗಿದೆ.

ಕುಟುಂಬದ ಮಂದಿಯ ಕಣ್ಣೀರ ಕೂಗು ಸಾಗರದಾಚೆಯ ಕನ್ನಡಿಗರ ಕಿವಿಗೆ ತಲುಪುದಾಗ ಜಾಗ್ರತರಾಗಿ ಕಾರ್ಯರಂಗಕ್ಕಿಳಿದ ಕೆಸಿಎಫ್ ನೇತಾರರ ಅವಿರತ ಪ್ರಯತ್ನದಿಂದ ವಿದ್ವತ್ ಅವರಿಗೆ ಮರಳಿ ಊರಿಗೆ ಪ್ರಯಾಣಿಸಲು ಸಾಧ್ಯವಾಗುವಂತೆ ಯುಎಇ ಸರಕಾರಿ ಅಧಿಕಾರಿಗಳು ಸಾಲ ಮರು ಪಾವತಿ ನಿರಪೇಕ್ಷಣ ಪತ್ರ ಜೊತೆಗೆ ಇತರ ಅಗತ್ಯ ದಾಖಲೆಗಳನ್ನು ಒದಗಿಸಿದ್ದು, ವಿದ್ವತ್ ಶೆಟ್ಟಿಯವರು ಈಗಾಗಲೇ ಊರು ಸೇರಿ ಕೊಂಡಿದ್ದು ಕುಟುಂಬಿಕರು ನಿಟ್ಟುಸಿರು ಬಿಡುವಂತಾಗಿದೆ.

ಅದಕ್ಕಾಗಿ ಶ್ರಮಿಸಿದ್ದ ಬರ್ಷಾ ಇಲ್ಯಾಸ್ ಮದನಿ ಸೇರಿದಂತೆ ಇತರ ಕೆಸಿಎಫ್ ಸನ್ನದ್ದ ಸಂಘದ ಕಾರ್ಯಕರ್ತರನ್ನು ಕೆಸಿಎಫ್ ಯುಎಇ ರಾಷ್ಟ್ರೀಯ ಸಮಿತಿ ಅಭಿನಂದಿಸಿದೆ.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಕರ್ನಾಟಕ ರಾಜ್ಯ ಲೆಕ್ಕಪರಿಶೋಧಕರ ಸಂಘದ ಅಧ್ಯಕ್ಷರಾಗಿ ಸಿ.ಎ. ಸುನಿಲ್ ಭಂಡಾರಿ ಆಯ್ಕೆ

ಮಂಗಳೂರು: 2026-27ನೇ ಸಾಲಿನ ಕರ್ನಾಟಕ ರಾಜ್ಯ ಲೆಕ್ಕಪರಿಶೋಧಕರ ಸಂಘದ (KSCAA) ಅಧ್ಯಕ್ಷರಾಗಿ...

ಆಗಸ್ಟ್ 26 ರಂದು ಅಬುದಾಬಿಯಲ್ಲಿ ಬೃಹತ್ ಮೀಲಾದ್ ಸಮಾವೇಶಕ್ಕೆ ಭರದ ಸಿದ್ಧತೆ

ಅಬುದಾಬಿ: ಪ್ರವಾದಿ ಮುಹಮ್ಮದ್ ﷺ ರವರ ಜನ್ಮದಿನದ ಪ್ರಯುಕ್ತ ಕರ್ನಾಟಕ ಕಲ್ಚರಲ್...

ಗ್ರೀನ್ ವೀವ್ ಶಾಲೆಯಲ್ಲಿ ನವೋದ್ಯಮ ಮತ್ತು ಉದ್ಯಮಶೀಲತಾ ಅರಿವು ಕಾರ್ಯಕ್ರಮ

ಕೊಣಾಜೆ, ಆ.18: ಗ್ರೀನ್ ವೀವ್ ಪ್ರೌಢಶಾಲೆ,ಅಡ್ಕರೆಪಡ್ಪು, ಇಲ್ಲಿನ ಅಟಲ್ ಟಿಂಕರಿಂಗ್ ಲ್ಯಾಬ್...

ಈದ್ ಮಿಲಾದ್ ಸಾರ್ವತ್ರಿಕ ರಜೆ ಆಗಸ್ಟ್ 25ಕ್ಕೆ ಬದಲಾವಣೆ: ಉಸ್ತುವಾರಿ ಸಚಿವ, ಡಿಸಿ ಗೆ ಮನವಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಗಸ್ಟ್ 25 ರಂದು ಮೀಲಾದ್ ಸರಕಾರಿ...