ಮೂಡುಬಿದ್ರೆಯಲ್ಲಿ ನಡೆದ 8 ನೇ ರಾಷ್ಟ್ರಮಟ್ಟದ ಕರಾಟೆ ಪಂದ್ಯಕೂಟದಲ್ಲಿ ಸೂರಜ್ ಸ್ಕೂಲ್ ಮತ್ತು ಜ್ಞಾನದೀಪ ಸ್ಕೂಲ್ ವಿದ್ಯಾರ್ಥಿಗಳು ಭಾಗವಹಿಸಿ ಹಲವು ಪ್ರಶಸ್ತಿಗಳನ್ನು ಪಡೆದಿರುತ್ತಾರೆ. ಕುಮಿಟೆ ವಿಭಾಗದಲ್ಲಿ ಒಟ್ಟು 3 ಚಿನ್ನ,
2 ಬೆಳ್ಳಿ ಹಾಗು 2 ಕಂಚಿನ ಪದಕವನ್ನು ಪಡೆದು ನಮ್ಮ ಶಾಲೆಗೆ ಹೆಮ್ಮೆಯನ್ನು ತಂದಿರುತ್ತಾರೆ. ಇವರು ಶೋರಿನ್ ರ್ಯು ಕರಾಟೆ ಅಸೋಸಿಯೇಶನ್ ನ ತರಬೇತುದಾರರಾದ ಸಂವೇದಕ ಸೆನ್ಸಾಯಿ ನಾಗರಾಜ್ ಶೆಟ್ಟಿ ಇವರಿಂದ ತರಬೇತಿ ಪಡೆದಿರುತ್ತಾರೆ ಭಾಗವಹಿಸಿ ವಿಜಯಶಾಲಿಗಳಾದ ಎಲ್ಲಾ ವಿದ್ಯಾರ್ಥೀಗಳಿಗೆ ಸೂರಜ್ ಸ್ಕೂಲ್ ಮತ್ತು ಜ್ಞಾನದೀಪ ಸ್ಕೂಲ್ ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸಿದೆ.




