ಉಳ್ಳಾಲ ಮೊಗವೀರ ಸಂಘದ:೯೨ನೇ ವರ್ಷದ ಸಮುದ್ರ ಪೂಜೆಯ

Date:

ಉಳ್ಳಾಲ ಮೊಗವೀರ ಸಂಘದ ಸಹಕಾರದೊಂದಿಗೆ ಉಳ್ಳಾಲ ಮೊಗವೀರಪಟ್ಣದ ಶ್ರೀ ವಿಠೋಭ ರುಖುಮಾಯಿ ಭಜನಾ ಮಂದಿರದ ೯೨ನೇ ವರ್ಷದ ಸಮುದ್ರ ಪೂಜೆಯು ಶನಿವಾರ ಉಳ್ಳಾಲ ಮೊಗವೀರಪಟ್ಣದ ಸಮುದ್ರ ತೀರದಲ್ಲಿ ನಡೆಯಿತು.


ಸಮುದ್ರ ಪೂಜೆಯ ಪೂರ್ವಭಾವಿಯಾಗಿ ಶ್ರೀ ವಿಠೋಭ ರುಖುಮಾಯಿ ಭಜನಾ ಮಂದಿರದಲ್ಲಿ ಬೆಳಗಿನ ಜಾವ ಭಜನಾ ಮಂದಿರದಲ್ಲಿ ದೇವರಿಗೆ ಹಾಲನ್ನಿಟ್ಟು ನಿರಂತರ ಭಜನೆಯೊಂದಿಗೆ ಸಂಜೆ ಹೂ,ಹಾಲು,ಫಲ
ವಸ್ತುಗಳನ್ನು ಮೊಗವೀರಪಟ್ಣದ ಸಮುದ್ರ ತೀರದಲ್ಲಿ ವಿಶೇಷ ಪೂಜೆಯ ಬಳಿಕ ಗಂಗಾದೇವಿಗೆ ಸಮರ್ಪಿಸುವದರೊಂದಿಗೆ ೯೨ನೇ ವರ್ಷದ ಸಮುದ್ರ ಪೂಜೆಯು ಸಂಪನ್ನಗೊAಡಿತು.
ಈ ಸಂದರ್ಭದಲ್ಲಿ ಉಳ್ಳಾಲ ಮೊಗವೀರ ಸಂಘದ ಅಧ್ಯಕ್ಷ ಯಶವಂತ ಪಿ ಅಮೀನ್, ಪ್ರ. ಕಾರ್ಯದರ್ಶಿ ದಯಾನಂದ ಬಂಗೇರ, ಮಾಜಿ ಅಧ್ಯಕ್ಷರು ಸದಾನಂದ ಬಂಗೇರ, ಶ್ರೀ ವ್ಯಾಘ್ರ ಚಾಮುಂಡೇಶ್ವರಿ ದೇವಸ್ಥಾನದ ಮಧ್ಯಸ್ಥರು,ಅರ್ಚಕರು,ಗುರಿಕಾರ ವೃಂದ ,ಹಾಗೆ ವಿಠೋಭ ಭಜನಾ ಮಂದಿರದ ಅರ್ಚಕರಾದ ಯಾದವ ಬಂಗೇರ, ತಾರಾನಾಥ್ ಸುವರ್ಣ,ಅಧ್ಯಕ್ಷ ಪ್ರಶಾಂತ್ . ಬಿ.ಉಳ್ಳಾಲ್,ಕಾರ್ಯದರ್ಶಿ ಸುಽÃರ್ ಬಂಗೇರ,ಕೋಶಾಽಕಾರಿ ವಿನೋದ್ ಬಂಗೇರ,ಸರ್ವ ಸದಸ್ಯರು ಹಾಗೂ ಶ್ರೀ ರಾಮ ಭಜನಾ ಮಂದಿರದ ಅಧ್ಯಕ್ಷ ರೋಹಿನಾಥ್ ಕೋಟ್ಯಾನ್, ಹಾಗೂ ಸರ್ವ ಸದಸ್ಯರು, ಭಕ್ತಾಽಗಳು, ಎಲ್ಲಾ ಸಂಘ ಸಂಸ್ಥೆಗಳ ಸದಸ್ಯರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಹರ್ರುತ್ ಸಯ್ಯಿದ್ ಮದನಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳ ಫುಟ್‌ಬಾಲ್ ಸಾಧನೆ

ಉಳ್ಳಾಲ: ಹಝ್ರುತ್ ಸಯ್ಯಿದ್ ಮದನಿ ಇಂಗ್ಲಿಷ್ ಮೀಡಿಯಂ ಶಾಲೆಯ ವಿದ್ಯಾರ್ಥಿಗಳು ಇಂದು...

ಪಿ.ಎ.ಇಂಜಿನಿಯರಿಂಗ್ ಕಾಲೇಜು: ಬಿ.ಇ.(ಹಾನರ್ಸ್) ಪದವೀಧರರಿಗೆ ಅಭಿನಂದನಾ ಸಮಾರಂಭ

ಕೊಣಾಜೆ: ಪದವಿ, ಶಿಕ್ಷಣದೊಂದಿಗೆ ನಾವು ಪಡೆದುಕೊಳ್ಳುವ ಕೌಶಲಗಳು ನಮ್ಮ ಬದುಕಿಗೆ ಸ್ಪೂರ್ತಿಯಾಗುತ್ತವೆ....

ಮಂಗಳೂರು ವಿವಿ 46 ನೇ ಸಂಸ್ಥಾಪನಾ ದಿನಾಚರಣೆ

ಕೋಣಾಜೆ: ಪ್ರಸ್ತುತ ಕಾಲಘಟ್ಟದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯವು ಸ್ವಲ್ಪ ಆತಂಕದ ಸ್ಥಿತಿಯನ್ನು ಎದುರಿಸಿದರೂ...

ಪ್ರಾಥಮಿಕ ಆರೋಗ್ಯ ಕೇಂದ್ರ ಮಂಚಿ ವತಿಯಿಂದ ಆರೋಗ್ಯ ಸುರಕ್ಷಾಧಿಕಾರಿ ಹರಿಣಾಕ್ಷಿ ಅವರಿಗೆ ಬಿಳ್ಕೊಡುಗೆ

ಬಂಟ್ವಾಳ: ಪ್ರಾಥಮಿಕ ಆರೋಗ್ಯ ಕೇಂದ್ರ ಮಂಚಿ ವತಿಯಿಂದ ಆರೋಗ್ಯ ಸುರಕ್ಷಾಧಿಕಾರಿ ಹರಿಣಾಕ್ಷಿ...