ಬಂಟ್ವಾಳ: ಭೀಮ್ ಪ್ರೆಂಡ್ಸ್ ಮತ್ತು ಅಲೇರಿ ಶ್ರೀ ಸತ್ಯ ಸಾರಮಾನಿ ಕಾನದ ಕಟದ ವಗ್ಗ ಗ್ರಾಮ ಸಮಿತಿಯ ವತಿಯಿಂದ ನಡೆದ ಕೆಸರುದ ಕಂಡೊಡು ಗೊಬ್ಬುದ ಗಮ್ಮತ್ 2026
ಉತ್ತಮ ರೀತಿಯಲ್ಲಿ ಮೂಡಿರುವ ಕಾರ್ಯಕ್ರಮ.

ಈ ಕಾರ್ಯಕ್ರಮಕ್ಕೆ ಅಲೇರಿ ಶ್ರೀ ಸತ್ಯ ಸಾರಮಾನಿ ಕಾನದ ಕಟದ ಮೂಲಕ್ಷೇತ್ರ ಬಂಟ್ವಾಳ ತಾಲೂಕಿನ ಅಧ್ಯಕ್ಷರಾದ ಚಂದ್ರ ಹಾಸ ಅರ್ಬಿಗುಡ್ಡೆಯವರ ಮಾರ್ಗದರ್ಶನ ಮತ್ತು ಕಾರ್ತಿಕ್ ವಗ್ಗ,ವಸಂತ್, ಸಂದೀಪ್,ಭಾರತೀ ಮತ್ತು ಸರ್ವ ಸದಸ್ಯರು ಹಾಗೂ
ಯುವಕರ ಒಗ್ಗಟ್ಟು ಮತ್ತು ಸಂಯೋಜಕರ ಶಿಸ್ತು ಉತ್ತಮ ರೀತಿಯಲ್ಲಿ ಮೂಡಿರುವ ಕಾರ್ಯಕ್ರಮ .

ಊರಿನ ಹಾಗೂ ಪರ ಊರಿನ ನಮ್ಮ ಸಮಾಜದವರಿಗೆ ಕೊಡುವ ಗೌರವಿಸುವ ಶ್ರದ್ಧೆ ನಮಗೆ ಮತ್ತಷ್ಟು ಬಾಂಧವ್ಯತೆ ಆ ಸಂಘಟಕರಲ್ಲಿ ಮೂಡಿಬಂದಿದೆ.

ಉತ್ತಮ ರೀತಿಯಲ್ಲಿ ನಡೆದಂತಹ ಕಾರ್ಯಕ್ರಮ.
ಮುಂದಿನ ದಿನಗಳಲ್ಲಿ ಯುವಕರ ಒಗ್ಗಟ್ಟು ಇದೆ ರೀತಿಯಲ್ಲಿ ಮುಂದುವರಿಯಲಿ ಎಂಬುದು ನಮ್ಮ ತಾಲೂಕಿನ ಆಶಯ.


