
ದೇರಳಕಟ್ಟೆ: ನಝರ್ ಶಾ ಪಟ್ಟೋರಿ ನೇತೃತ್ವದಲ್ಲಿ ಸ್ಪೀಕರ್ ಡಾ. ಯು.ಟಿ ಖಾದರ್ ರವರ ಹುಟ್ಟು ಹಬ್ಬದ ಪ್ರಯುಕ್ತ ಕಣಚೂರು ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲು ವಿತರಣಾ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಕೊಣಾಜೆ ಗ್ರಾ.ಪಂ ಮಾಜಿ ಅಧ್ಯಕ್ಷ ನಝರ್ ಶಾ ಪಟ್ಟೋರಿ, ಮಾಜಿ ಅಧ್ಯಕ್ಷೆ ಚಂಚಲಾಕ್ಷಿ ಅಸೈಗೋಳಿ, ಯು.ಟಿ ಖಾದರ್ ಅಭಿಮಾನಿಗಳಾದ ಖಲೀಲ್ ಪಟ್ಟೋರಿ, ಇತುಬನ್ , ಅಝೀಮ್,ಆಫ್ನಾನ್
ತಪ್ಸೀರ್, ನಿಝಾಮ್, ಜಾಫರ್ , ಉಮರ್ ,
ಶಾನ್ ಶಾ , ಕೋಟೆ ಕಾರು ವಲಯ ಎನ್ ಎಸ್ ಯುಐ ಅಧ್ಯಕ್ಷ ಫಹೀಮ್ ಉಪಸ್ಥಿತರಿದ್ದರು.




